Wednesday, January 2, 2013

Avarana - S.L Bhairappa (A book for every nationalist)





“ಆವರಣ” ಎಸ್. ಎಲ್. ಭೈರಪ್ಪ ನವರ, ಈ ಪುಸ್ತಕವನ್ನು ಓದಿ. ಇದರಲ್ಲಿ ಹೇಗೆ ಭಾರತದ ಇತಿಹಾಸವನ್ನು ತಿದ್ದಲಾಯಿತು ಹಾಗು ಇಸ್ಲಾಮೀಕರಣ, ಲವ್ ಜಿಹಾದ್ ಹೇಗೆ ರೂಪಾಂತರಣವಾಯಿತು ಮತ್ತೆ  ನಮ್ಮ ಹಲವು ಪ್ರಶ್ನೆಗಳಿಗೆ ಭೈರಪ್ಪನೋರು ಉತ್ತರ ಕೊಡುತ್ತಾರೆ. ನಮ್ಮ ದೇಶದಲ್ಲಿ ಸುಳ್ಳರು, ತೋರಿಕೆಯ ಜಾತ್ಯಾತೀತ ವಾದಿಗಳ ತಮ್ಮ ಅಟ್ಟಹಾಸ ಹೇಗೆ ಮೆರಿಯುತ್ತಿದ್ದಾರೆ ಅಂತ ಭೈರಪ್ಪನೋರು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಹಂಪಿಯಲ್ಲಿ ನಡೆದದ್ದು ಏನು? ಅಲ್ಲಿ ಇರುವ ಮೂರ್ತಿ, ಶಿಲೆಗಳನ್ನು ಧ್ವಂಸ ಮಾಡಿದ್ದು ಯಾರು? ಮತಾಂಧರ ಹಾವಳಿ, ಇಸ್ಲಾಮಿ ನುಸುಳು ಖೊರರು, ಹಾಗು ೧೪೦೦ ವರ್ಷಗಳ ಇಸ್ಲಾಮಿಗಳ ದಾಳಿಯ ಇತಿಹಾಸ. ಎಲ್ಲದನ್ನೂ ಭೈರಪ್ಪ ನವರು ಮನ ಮುಟ್ಟುವಂತೆ, ಮನ ಕಲಕುವಂತೆ ಹೇಳಿದ್ದಾರೆ.

 


No comments:

Post a Comment